GK Quiz in Kannada-30 September 18, 2024 by admin Rate this post GK Quiz in Kannada-30 GK Quiz in Kannada-30 GK MCQ Quiz in Kannada-30 GK Quiz in Kannada-30 1 / 10 1) ಯಾವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಅಂಗೀಕರಿಸಲಾಯಿತು A) ಹರಿಪುರ ಅಧಿವೇಶನ B) ಲಕ್ನೋ ಅಧಿವೇಶನ C) ಗಯಾ ಅಧಿವೇಶನ D) ಕರಾಚಿ ಅಧಿವೇಶನ 2 / 10 2) ರಾಜ ಅಶೋಕನ ಪ್ರಮುಖ ಶಾಸನಗಳಲ್ಲಿ ಯಾವುದು ಕಳಿಂಗದ ಮೇಲಿನ ವಿಜಯದ ಮಾಹಿತಿ ನೀಡುತ್ತದೆ A) ಪ್ರಮುಖ ಶಿಲಾಶಾಸನ 3 B) ಪ್ರಮುಖ ಶಿಲಾಶಾಸನ 13 C) ಪ್ರಮುಖ ಶಿಲಾಶಾಸನ 10 D) ಪ್ರಮುಖ ಶಿಲಾಶಾಸನ 5 3 / 10 3) ಬಿಹಾರದಿಂದ ಸಿಪಾಯಿ ದಂಗೆಯನ್ನು ಮುನ್ನಡೆಸಿದವರು ಯಾರು A) ಕುವರ್ ಸಿಂಗ್ B) ನಾನಾ ಸಾಹಿಬ್ C) ಖಾನ್ ಬಹಾದ್ದೂರ್ ಖಾನ್ D) ತಾಂತ್ಯಾ ಟೋಪೆ 4 / 10 4) ಕೆಳಗಿನ ಸತ್ಯಾಗ್ರಹಗಳನ್ನು ಕ್ರಮವಾಗಿ ಬರೆಯಿರಿa. ಅಹಮದಾಬಾದ್ ಸತ್ಯಾಗ್ರಹb. ಚಂಪರನ್ ಸತ್ಯಾಗ್ರಹc. ರೌಲಟ್ ಸತ್ಯಾಗ್ರಹ A) 1,2,3 B) 2,3,1 C) 1,3,2 D) 2,1,3 5 / 10 5) ವೇದಗಳಿಗೆ ಹಿಂತಿರುಗಿ ಈ ಕರೆಯನ್ನು ಯಾರು ನೀಡಿದರು A) ರಾಮಕೃಷ್ಣ ಪರಮಹಂಸ B) ವಿವೇಕಾನಂದ C) ಜ್ಯೋತಿಬಾ ಪುಲೆ D) ದಯಾನಂದ ಸರಸ್ವತಿ 6 / 10 6) ವಿಜಯನಗರದ ಯಾವ ರಾಜ್ಯದ ಅಥವಾ ಚಕ್ರವರ್ತಿಗಳ ಆಸ್ಥಾನಕ್ಕೆ ವಿದೇಶಿ ಪ್ರವಾಸಿ ಅಬ್ದುಲ್ ರಜಾಕ್ ಭೇಟಿ ನೀಡಿದ್ದರು A) ದೇವರಾಯ 1 B) ದೇವರಾಯ 2 C) ಕೃಷ್ಣದೇವರಾಯ D) ಅಚ್ಚುತರಾಯ 7 / 10 7) ಗುಪ್ತರ ಕಾಲದಲ್ಲಿ ರಚಿಸಲಾದ ದೇವಿಚಂದ್ರಗುಪ್ತಮ್ ಇದರ ಲೇಖಕರು ಯಾರು A) ಅಮರಸಿಂಹ B) ಕಾಳಿದಾಸ C) ವಿಶಾಖದತ್ತ D) ಶುದ್ರಕ 8 / 10 8) ಕಾಂಗ್ರೆಸ್ಸಿನ ಯಾವ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಬೇಡಿಕೆಯನ್ನು ಕಾಂಗ್ರೆಸ್ನ ಗುರಿಯಾಗಿ ಸ್ವೀಕರಿಸಲಾಯಿತು A) ಲಾಹೋರ್ B) ಕಲ್ಕತ್ತಾ C) ಮದ್ರಾಸ್ D) ನಾಗ್ಪುರ್ 9 / 10 9) ಸೋನಾರ್ ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ A) ಉಪಗ್ರಹಗಳನ್ನು ಪತ್ತೆಮಾಡಲು B) ವಿಮಾನಗಳನ್ನು ಮತ್ತು ಅವುಗಳ ಸ್ಥಾನವನ್ನು ಪತ್ತೆಹಚ್ಚಲು C) ರೇಡಿಯೋ ರಿಸೀವರ್ ನಲ್ಲಿ ಸಿಗ್ನಲ್ ಪುನರುಜ್ಜೀವನಗೊಳಿಸಲು D) ನೀರೊಳಗಿನ ಸಂಹನಕ್ಕಾಗಿ 10 / 10 10) ಬಂಗಾಳದ ಶಾಶ್ವತ ಕಂದಾಯ ವಸಾಹತು ಯಾರಿಂದ ಪರಿಚಯಿಸಲಾಯಿತು A) ಕೈಲ್ವ್ B) ಕಾರ್ನವಾಲಿಸ್ C) ಹೇಸ್ಟಿಂಗ್ D) ವೆಲ್ಲೆಸ್ಲಿ Your score is Restart Online Exam