GK Quiz in Kannada-16 September 18, 2024 by admin Rate this post GK Quiz in Kannada GK Quiz in Kannada, GK Quiz in Kannada-16 GK Quiz in Kannada-16 1 / 10 1) ಬೆಂಗಳೂರಿನಲ್ಲಿ ಆಯೋಜಿಸಿದ್ದ ಏರ್ ಇಂಡಿಯಾ 2019 ನ್ನು ಯಾರು ಉದ್ಘಾಟಿಸಿದರು A) ರಾಜನಾಥ್ ಸಿಂಗ್ B) ನಿರ್ಮಲಾ ಸೀತಾರಾಮನ C) ಅಮಿತ್ ಶಾ D) P V ಸಿಂಧು 2 / 10 2) ಭಾರತೀಯ ಸಂವಿಧಾನದ ಮುನ್ನುಡಿಯಲ್ಲಿ ಈ ಕೆಳಗಿನ ಯಾವ ತಿದ್ದುಪಡಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ A) 44 ನೇ ತಿದ್ದುಪಡಿ ಕಾಯ್ದೆ B) 42 ನೇ ತಿದ್ದುಪಡಿ ಕಾಯ್ದೆ C) 56 ನೇ ತಿದ್ದುಪಡಿ ಕಾಯ್ದೆ D) ಇದನ್ನು ಎಂದಿಗೂ ತಿದ್ದುಪಡಿ ಮಾಡಿಲ್ಲ 3 / 10 3) ಮೊಘಲ್ ಚಕ್ರವರ್ತಿ ಅಕ್ಬರ್ ಸಮಾಧಿ ಎಲ್ಲಿದೆ A) ಆಗ್ರಾ B) ದೆಹಲಿ C) ಲಾಹೋರ್ D) ಕಾಶ್ಮೀರ್ 4 / 10 4) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು A) K ಹನುಮಂತಯ್ಯ B) S ನಿಜಲಿಂಗಪ್ಪ C) ವೀರೇಂದ್ರ ಪಾಟೀಲ್ D) ಕೆ ಚೆಂಗವಾಯರೆಡ್ಡಿ 5 / 10 5) ಆದಿ ಶಂಕರಾಚಾರ್ಯರು 4 ಮಠಗಳಲ್ಲಿ ಮೊದಲು ಎಲ್ಲಿ ಸ್ಥಾಪಿಸಿದರು A) ಶೃಂಗೇರಿ B) ಗೋಕರ್ಣ C) ತಲಕಾವೇರಿ D) ಮುರುಡೇಶ್ವರ 6 / 10 6) ಕರ್ನಾಟಕ ಪೊಲೀಸ ಅಕಾಡೆಮಿಯಾದ ಕರ್ನಾಟಕ ಪೊಲೀಸರ ಪ್ರಧಾನ ತರಬೇತಿ ಸಂಸ್ಥೆ ಯಲ್ಲಿದೆ A) ಹುಬ್ಬಳ್ಳಿ B) ಬೆಳಗಾಂ C) ಮೈಸೂರು D) ಕೆಜಿಎಫ್ 7 / 10 7) ಡಾಕ್ಟರ್ ಎಂಎಸ್ ಸುಬ್ಬಲಕ್ಷ್ಮಿ ಅವರು ಯಾವ ಕ್ಷೇತ್ರದಲ್ಲಿ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ A) ಕಥಕ್ B) ಭರತನಾಟ್ಯಂ C) ಪಿಟೀಲು ನುಡಿಸುವಿಕೆ D) ಗಾಯನ ಸಂಗೀತ 8 / 10 8) ವಿಶ್ವಪ್ರಸಿದ್ಧ ಖಜುರಾಹೋ ದೇವಾಲಯಗಳು ಎಲ್ಲಿ ನೆಲೆಗೊಂಡಿವೆ A) ಗುಜರಾತ್ B) ಮಧ್ಯ ಪ್ರದೇಶ್ C) ಓಡಿಸಾ D) ಮಹಾರಾಷ್ಟ್ರ 9 / 10 9) ವಿದ್ಯುತ್ ಪ್ರವಾಹವನ್ನು ಯಾವುದರಿಂದ ಅಳೆಯಲಾಗುತ್ತದೆ A) ಕಮ್ಮ್ಯು ಟೇಟರ B) ಎನಿಮೋಮೀಟರ C) ಅಮ್ಮಿಟರ D) ವೋಲ್ಟಾ ಮೀಟರ್ 10 / 10 10) ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡೋದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು A) ಡಾಕ್ಟರ್ ರಾಜೇಂದ್ರ ಪ್ರಸಾದ್ B) ಪಂಡಿತ್ ಜವಾಲಾಲ್ ನೆಹರು C) ಸಿ ರಾಜಗೋಪಾಲಚಾರಿ D) ವಿನೋಬಾ ಭಾವೆ Your score is Restart Online Exam