GK Quiz in Kannada-15 September 18, 2024 by admin Rate this post GK Quiz in Kannada GK Quiz in Kannada-15 GK Quiz in Kannada GK Quiz in Kannada-15 1 / 10 1) ಭಾರತೀಯ ರಾಜ್ಯ ಲಾಂಛನದಲ್ಲಿರುವ ಸತ್ಯಮೇವ ಜಯತೆ ಶಬ್ದವು ಯಾವ ಉಪನಿಷತ್ತಿನಿಂದ ಅಳವಡಿಸಿಕೊಳ್ಳಲಾಗಿದೆ A) ಐತರೇಯ ಉಪನಿಷತ B) ಮುಂಡಕ ಉಪನಿಷತ C) ಆಧ್ಯಾತ್ಮ ಉಪನಿಷದ್ D) ಪ್ರಸ್ನ ಉಪನಿಷತ್ 2 / 10 2) ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು A) ವಿಶ್ವೇಶ್ವರಯ್ಯ B) ಭೀಮ್ ಸೇನ್ ಜೋಶಿ C) ಸಿಎನ್ಆರ್ ರಾವ್ D) ಗಿರೀಶ್ ಕಾರ್ನಾಡ್ 3 / 10 3) ಜಿಲ್ಲಾ ಪೊಲೀಸ್ ಆಡಳಿತವನ್ನು ಹೀಗೆ ಉಪವಿಭಾಗ ಮಾಡಲಾಗಿದೆ A) ವಲಯ – ಸರ್ಕಲ್ – ಪೊಲೀಸ್ ಸ್ಟೇಷನ್ B) ಉಪವಿಭಾಗ – ಸರ್ಕಲ್ – ಪೊಲೀಸ್ ಸ್ಟೇಷನ್ C) ರೇಂಜ್ – ವಲಯ – ಪೊಲೀಸ್ ಸ್ಟೇಷನ್ D) ಉಪವಿಭಾಗ – ಉಪವಲಯ – ಪೊಲೀಸ್ ಸ್ಟೇಷನ್ 4 / 10 4) ವಿಜಯಪುರ ಗೋಲ್ ಗುಂಬಜ್ ನಿರ್ಮಿಸಿದವರು A) ಬಹುಮನಿ ರಾಜವಂಶ B) ಆದಿಲ್ ಶಾಹಿ ರಾಜವಂಶ C) ತುಘಲಕ್ ರಾಜವಂಶ D) ಕುತುಬ್ ಶಾಹಿ ರಾಜವಂಶ 5 / 10 5) 1956 ರಲ್ಲಿ ಕರ್ನಾಟಕ ರಾಜ್ಯವನ್ನು ಯಾವ ವರದಿ ಆಧಾರದ ಮೇಲೆ ರಚಿಸಲಾಯಿತು A) ಎಸ್ ಕೆ ದಾರ ಸಮಿತಿ B) ಫಜಲ್ ಅಲಿ ಸಮಿತಿ C) ವಾಂಚೂ ಸಮಿತಿ D) ಜೆವಿಪಿ ಸಮಿತಿ 6 / 10 6) ಈ ಕೆಳಗಿನವುಗಳಲ್ಲಿ ಯಾವುದು ಜಿಲ್ಲಾ ಪೊಲೀಸ್ ಸಂಘಟನೆಯ (district police organisation) ಭಾಗವಲ್ಲ A) ಶ್ವಾನದಳ B) DAR C) KSRP D) ಬ್ಯಾಂಡ ಪಾರ್ಟಿ 7 / 10 7) ತಾಜಾ ಹಣ್ಣಿನಲ್ಲಿ 80% ನೀರು ಮತ್ತು ಒಣ ಹಣ್ಣಿನಲ್ಲಿ 20% ನೀರನ್ನು ಹೊಂದಿರುತ್ತದೆ. 100 KG ತಾಜಾ ಹಣ್ಣುಗಳಿಂದ ಎಷ್ಟು ಒಣಹಣ್ಣುಗಳನ್ನು ಪಡೆಯಬಹುದು A) 20KG B) 40KG C) 30KG D) 60KG 8 / 10 8) ಕಂಪ್ಯೂಟರ್ನಲ್ಲಿರುವ ಎಲ್ಲಾ ವರ್ಡ್ ಡಾಕುಮೆಂಟ್ ಗಳಿಗೆ ಡಿಪಾಲ್ಟ್ ಫೈಲ್ ವಿಸ್ತರಣೆ ಏನು A) TXT B) WRD C) DOC D) FIL 9 / 10 9) ರಾಷ್ಟ್ರೀಯ ಧ್ವಜದಲ್ಲಿ ಬಿಳಿ ಬಣ್ಣವು ಏನನ್ನು ಪ್ರತಿನಿಧಿಸುತ್ತದೆ A) ತ್ಯಾಗ B) ಸತ್ಯ ಮತ್ತು ಅಲೋಚನೆಗಳ ಶುದ್ಧತೆ C) ಜೀವನದ ಸಮೃದ್ಧಿ D) ಇವುಗಳಲ್ಲಿ ಯಾವುದೂ ಅಲ್ಲ 10 / 10 10) ಕಬ್ಬಿಣವು ತುಕ್ಕು ಹಿಡಿಯುವುದರಿಂದ ಅದರ ತೂಕವೂ A) ಹೆಚ್ಚಾಗುವುದು B) ಕಡಿಮೆಯಾಗುವುದು C) ಅನಿಶ್ಚಿತ D) ಒಂದೇ ಆಗಿರುತ್ತದೆ Your score is Restart Online Exam