GK Quiz in Kannada-17 July 16, 2024 by admin GK Quiz in Kannada GK Quiz in Kannada, GK Quiz in Kannada-17 GK Quiz in Kannada-17 1 / 10 1) ಈ ಕೆಳಗಿನ ಯಾವ ಜೋಡಿ ಸರಿಯಾದ ಹೊಂದಾಣಿಕೆಯಾಗಿಲ್ಲ A) ಚೌರಿಚೌರ ಘಟನೆ 1992 B) ಮಿಂಟೋ ಮಾರ್ಲೆ ಸುಧಾರಣೆ 1909 C) ದಂಡಿಯಾತ್ರೆ 1931 D) ಬಡ್ರೋಲಿ ಸತ್ಯಾಗ್ರಹ 1928 2 / 10 2) ಕಲ್ಪನಾ ದತ್ ರವರು ಈ ಕೆಳಕಂಡ ಯಾವ ಘಟನೆಗೆ ಸಂಬಂಧಿಸಿದ್ದಾರೆ ಹಾಗೂ ಘಟನೆಯ ಸೂರ್ಯ ಸೇನ ರವರು ನೇತೃತ್ವ ವಹಿಸುವಂತೆ ಆಯಿತು A) ಚಿತ್ತಗಾಂಗ್ ಶಸ್ತ್ರಾಸ್ತ್ರ ದಾಳಿ B) ಅಭಿನವ ಭರತ C) ಕುಕಾ ಚಳುವಳಿ D) ಕಾಕೋರಿ ರೈಲು ದರೋಡೆ 3 / 10 3) ರಸ್ತ ಗೊಪ್ತರ ಪತ್ರಿಕೆಯನ್ನು ಈ ಕೆಳಕಂಡವರಲ್ಲಿ ಯಾರು ಪ್ರಾರಂಭಿಸಿದರು A) ದಾದಾಬಾಯಿ ನವರೋಜಿ B) ರಾಜಾರಾಮ್ ಮೋಹನ್ ರಾಯ್ C) ರವೀಂದ್ರನಾಥ್ ಟ್ಯಾಗೋರ್ D) ಶಶಿಕುಮಾರ್ ಗೋಷ್ 4 / 10 4) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ A) ದೆಹಲಿ B) ಲಕ್ನೋ C) ಬಿಹಾರ್ D) ಕಾನ್ಪುರ್ 5 / 10 5) ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿ A) ನ್ಯೂಜಿಲೆಂಡ್ B) ಯುನೈಟೆಡ್ ಕಿಂಗ್ಡಮ್ C) ಕೆನಡಾ D) ಜಪಾನ್ 6 / 10 6) ಇಂಟರ್ ಪೋಲ್ನ ಕೇಂದ್ರ ಸ್ಥಾನವು ಯಾವ ರಾಷ್ಟ್ರದಲ್ಲಿದೆ A) ಫ್ರಾನ್ಸ್ B) ಯುಕೆ C) ಯುಎಸ್ಎ D) ಇಟಲಿ 7 / 10 7) ಇಂದಿರಾ ಪಾಯಿಂಟ್ ಎಂದು ಕರೆಯಲಾಗಿರುವ ಸ್ಥಳ ಎಲ್ಲಿದೆ? A) ಭಾರತದ ಮಧ್ಯಭಾಗದಲ್ಲಿ B) ಗ್ರೇಟ್ ನಿಕೋಬಾರ್ ದ್ವೀಪ C) ಭಾರತದ ಉತ್ತರ ಭಾಗ D) ಲಕ್ಷದ್ವೀಪ 8 / 10 8) ಸುಂದರ್ಬನ್ಸ್’ ಎಂದು ಇದನ್ನು ಕರೆಯುತ್ತಾರೆ A) ನಿತ್ಯ ಹರಿದ್ವರ್ಣ ಕಾಡುಗಳು B) ಅಲ್ಪೈನ್ ಸಸ್ಯವರ್ಗ C) ಮರಳುಗಾಡಿನ ಸಸ್ಯವರ್ಗ D) ಮಾಂಗ್ರೋವ್ ಅರಣ್ಯಗಳು 9 / 10 9) ಬಾಲ್ ಬೇರಿಂಗ್ಗಳನ್ನು ಚಕ್ರಗಳಲ್ಲಿ ಬಳಸಲಾಗುತ್ತದೆ. ಇದಕ್ಕೆ ಕಾರಣ A) ಚಕ್ರ ಮತ್ತು ಅಚ್ಚಿನ ನಡುವೆ ಘರ್ಷಣೆ ಹೆಚ್ಚಿಸಲು B) ಚಕ್ರ ಮತ್ತು ಅಚ್ಚಿನ ನಡುವೆ ಘರ್ಷಣೆ ಕಡಿಮೆ ಮಾಡಲು C) ನೆಲ ಮತ್ತು ಚಕ್ರಗಳ ನಡುವೆ ಘರ್ಷಣೆ ಕಡಿಮೆ ಮಾಡಲು D) ಮೇಲಿನ ಯಾವುದೂ ಅಲ್ಲ 10 / 10 10) ನೈಸರ್ಗಿಕ ವಿಕೋಪಗಳಿಂದ ಬೆಳೆ ವಿಫಲವಾದಾಗ ನೀಡುವ ಪರಿಹಾರದ ಖಾತರಿಯನ್ನು ಹೀಗೆನ್ನುತ್ತಾರೆ A) ಜೀವವಿಮೆ B) ಸಾಮಾನ್ಯ ವಿಮೆ C) ಬೆಳೆಯ ವಿಮೆ D) ಬೆಳೆ ಪರಿಹಾರ Your score is Restart Online Exam