History Quiz in Kannada-1 July 12, 2024 by admin History Quiz in Kannada History Quiz in Kannada-1 KAS, PSI, PC, SDA, FDA, PDO, IAS, RRB, SSC, TET ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಇತಿಹಾಸ MCQ ಕ್ವಿಜ್ -1 History Quiz in Kannada-1 1 / 10 1) ಈ ಕೆಳಕಂಡ ಪ್ರದೇಶದಲ್ಲಿರುವ ಶಾಸನಗಳು ಚೋಳರ ಕಾಲದಲ್ಲಿದ್ದಂತಹ ಗ್ರಾಮಾಡಳಿತದ ವಿವರಗಳನ್ನು ಒದಗಿಸುತ್ತವೆ A) ತಂಜಾವೂರು B) ಉರೈಯೂರ್ C) ಕಾಂಚೀಪುರಂ D) ಉತ್ತರ ಮೆರೂರ್ 2 / 10 2) ಸೂರತ್ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊದಲ ಮೋಘಲ್ ಚಕ್ರವರ್ತಿ A) ಜಹಾಂಗೀರ್ B) ಅಕ್ಟರ್ C) ಔರಂಗ್ ಜೇಬ್ D) ಶಹಜಾನ್ 3 / 10 3) ಒಬ್ಬ ಸ್ವತಂತ್ರ ರಾಜನೆಂದು ಶಿವಾಜಿಗೆ ಕಿರೀಟಧಾರಣೆ ಎಲ್ಲಿ ನಡೆಯಿತು A) ಪುಣೆ B) ಸೂರತ್ C) ಸಿಂಹಗಢ D) ರಾಯಗಢ ಗೇರಿಲ್ಲಾ ಎಂಬ ಯುದ್ಧ ತಂತ್ರವನ್ನು ಬಳಸುತ್ತ ಪಶ್ಚಿಮ ಗುಡ್ಡಗಾಡಿನ ಮಾವಳಿಗರನ್ನು ತರಬೇತಿ ನೀಡುತ್ತ ಹೈಂದಾವಿ ಸಾಮ್ರಾಜ್ಯವನ್ನು ಸ್ಥಾಪಿಸುವ ಬಯಕೆಯನ್ನು ಹೊಂದಿದ ಛತ್ರಪತಿ ಶಿವಾಜಿಯು ಜೂನ್-16-1674 ರಂದು ರಾಯಗಡದಲ್ಲಿ ಕಿರೀಟಧಾರಣೆ ಮಾಡಿಕೊಂಡ. 4 / 10 4) ಕ್ರಿಸ್ತ ಪೂರ್ವ ಮೊದಲನೆಯ ಸಹಸ್ರಮಾನದ ಮಧ್ಯಕಾಲದಲ್ಲಿ ಜಾತಕ ಕಥೆಗಳು ರಚಿತವಾದವು. ಅವು ರಚಿತವಾದ ಭಾಷೆ A) ಪಾಲಿ B) ಸಂಸ್ಕೃತ C) ಪ್ರಾಕೃತ D) ಮೈಥಿಲಿ ಇಡೀ ಭಾರತದಲ್ಲಿ ಗಾಂಧಾರ ಶೈಲಿಯಲ್ಲಿ ಮೂರ್ತಿ ರೂಪದಲ್ಲಿ ಪೂಜಿಸಲ್ಪಟ್ಟವರು ಬೌದ್ಧ ಧರ್ಮದ ಸ್ಥಾಪಕ ಗೌತಮಬುದ್ಧ ಇವರ ಹಿಂದಿನ ಜನ್ಮಗಳ ಕಥೆಗಳನ್ನು “ಆರ್ಯಮಿತ್ರ” ಎಂಬುವನು “ಜಾತಕ ಕಥೆ” [500 ಇವೆ] ಇವುಗಳನ್ನು ಪಾಲಿ ಭಾಷೆಯಲ್ಲಿ ರಚಿಸಿದ. 5 / 10 5) ಭಾರತದ ರಾಷ್ಟ್ರಗೀತೆಯಾಗಿದ್ದ ಒಂದೇ ಮಾತರಂ ಯಾವ ಕಾದಂಬರಿಯಲ್ಲಿದೆ A) ವಿಜಯ್ ರಾಜ್ ಅವರ ರಾಗ ವಿನೋದ B) ಅಮೀರ್ ಖುಸ್ರೋ ರಚಿಸಿದ ತಬಕ -ಇ- ಹಿಂದ್ C) ಬಂಕಿಮಚಂದ್ರ ಚಟರ್ಜಿಯವರ ಆನಂದಮಠ D) ಶರತಚಂದ್ರ ಚಟರ್ಜಿಯವರ ಪಥೇರ್ದೇವಿ ನೆನಪಿಡಬೇಕಾದ ಪ್ರಮುಖ ಗೀತೆಗಳು* ಅಮರ ಸೋನಾರ ಬಾಂಗ್ಲಾ – ರವೀಂದ್ರನಾಥ ಠಾಗೋರವರು ಬಾಂಗ್ಲಾಕ್ಕೆ ಬರೆದ ರಾಷ್ಟ್ರಗೀತೆ.* ಜನಗಣಮನ – ರವೀಂದ್ರನಾಥ ಠಾಗೋರವರು ಭಾರತಕ್ಕೆ ಬರೆದ ರಾಷ್ಟ್ರಗೀತೆ 1950-ಜನವರಿ- 24 ರಂದು* ವೈಷ್ಣವ ಜನತೋ- ರಾಷ್ಟ್ರಪಿತ ಗಾಂಧೀಜಿಯವರ ನೆಚ್ಚಿನ ಗೀತೆಯಾಗಿದೆ.* ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಇದನ್ನು ಹೂಯಿಲ್ಗೋಳ ನಾರಾಯಣರಾಯರು ಬರೆದರು* ಸಾರೆ ಜಹಂಸೆ ಅಚ್ಚಾ ಇದನ್ನೂ ಮಹ್ಮದ ಇನ್ಸಾಲ್ರವರು ಬರೆದಿದ್ದಾರೆ* ಜೋಗದ ಸಿರಿ ಬೆಳಕಿನಲ್ಲಿ- ಈ ಗೀತೆಯನ್ನು ಕೆ ಎಸ್ ನಿಸಾರ್ ಅಹಮದ್ ಬರೆದಿದ್ದಾರೆ 6 / 10 6) ತನ್ನ ಸಾಮ್ರಾಜ್ಯದಲ್ಲಿ ತಂಬಾಕನ್ನು ನಿಷೇಧಿಸಿದ ಮೊಘಲ್ ಚಕ್ರವರ್ತಿ ಯಾರು A) ಬಾಬರ್ B) ಜಹಾಂಗೀರ್ C) ಔರಂಗಜೇಬ್ D) ಅಕ್ಬರ್ ಸಲೀಂ ಅಥವಾ ಜಹಾಂಗೀನು ಮೊಘಲರಲ್ಲಿಯೇ ಶ್ರೇಷ್ಠನಾಗಿದ್ದು, ಚಿತ್ರಕಲೆಗೆ ಅಪಾರ ಪ್ರೋತ್ಸಾಹ ನೀಡಿದ್ದಂತಹ ಜಹಾಂಗೀರನು ತನ್ನ ಸಾಮ್ರಾಜ್ಯದಲ್ಲಿ ತಂಬಾಕನ್ನು ನಿಷೇಧಿಸಿದ ಮೊಘಲ ಚಕ್ರವರ್ತಿಯಾಗಿದ್ದಾನೆ. 7 / 10 7) ವಿಜಯ ನಗರ ಸಾಮ್ರಾಜ್ಯ ಇದ್ದದ್ದು A) ಕಾವೇರಿ – ತುಂಗಭದ್ರಾ ದೋ ಅಬ್ B) ಕೃಷ್ಣಾ – ತುಂಗಭದ್ರಾ ದೋ ಅಬ್ C) ಕೃಷ್ಣಾ – ಕಾವೇರಿ ದೋ ಅಬ್ D) ಭೀಮ ಗಂಗಾ – ತುಂಗಭದ್ರಾ ದೋ ಅಬ್ ಕ್ರಿ.ಶ 1336 ರಲ್ಲಿ ತುಂಗಭದ್ರ ನದಿ ದಡದಲ್ಲಿ ತಲೆ ಎತ್ತಿದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ ಇದು ಇದ್ದದು ತುಂಗಭದ್ರಾ ದೋ ಅಬ್ ಪ್ರದೇಶದಲ್ಲಿ ಈ ಪ್ರದೇಶಕ್ಕಾಗಿ ಬಹುಮನಿಯವರಿಗೂ ವಿಜಯನಗರದವರಿಗೂ 140 ವರ್ಷಗಳಲ್ಲಿ 11 ಬಾರಿ ಕದನಗಳಾದವು. 8 / 10 8) ಈ ಕೆಳಗೆ ಸೂಚಿಸಿರುವ ಯಾವ ವೈಸರಾಯ ಭಾರತದ ಅಧಿಪತಿಯಾಗಿ ವಿಕ್ಟೋರಿಯಾ ರಾಣಿಯನ್ನು ಗುರಿತಿಸಲು 1877 ರಲ್ಲಿ ಒಂದು ದರ್ಬಾರ ಅನ್ನು ಏರ್ಪಡಿಸಿದ್ದರು A) ಲಾರ್ಡ್ ಲಿಟ್ಟನ್ B) ಲಾರ್ಡ್ ರಿಪ್ಪನ್ C) ಲಾರ್ಡ್ ಲಿನ್ಲಿತ್ತೋ D) ಲಾರ್ಡ್ ಲ್ಯಾಂಡೋನ್ 1876 ರಿಂದ 80 ರವರೆಗೆ ಅಧಿಕಾರದಲ್ಲಿದ್ದ ಲಾರ್ಡ್ ಲಿಟ್ಟನ್ನು 1876 ರ ರಾಜ ಬಿರುದು ಕಾಯ್ದೆ ಅಡಿಯಲ್ಲಿ 1877 ರಲ್ಲಿ ರಾಣಿ ವಿಕ್ಟೋರಿಯಾಳನ್ನು ಭಾರತದ ಸಾಮ್ರಾಜ್ಞೆ ಎಂದು ಘೋಷಿಸಿ ದೆಹಲಿಯಲ್ಲಿ ದರ್ಬಾರ್ ಸಿದ್ದಪಡಿಸಿದ 9 / 10 9) ಲಕ್ನೋ ಮತ್ತು ಬರೇಲಿಯಲ್ಲಿ 1857 ರ ದಂಗೆಯನ್ನು ಯಾವ ಬ್ರಿಟಿಷ್ ಅಧಿಕಾರಿ ಹತ್ತಿಕ್ಕಿದರು A) ಕಾಲಿನ್ ಕ್ಯಾಂಪ್ಬೆಲ್ B) ಕರ್ನಲ್ ನೀಲ್ C) ಮೇಜರ್ ವಿಲಿಯನ್ ಟೇಲರ್ D) ನಿಕೋಲ್ಸನ್ ಕಾಲಿನ್ ಕ್ಯಾಂಪ್ಬೆಲ್ (Colin Campbell) 10 / 10 10) ಬ್ರಿಟಿಷ್ ಕಂಪನಿಗಳಿಗೆ ಯಾವ ಯುದ್ಧ ಭೂ ತೆರಿಗೆಯನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿತು A) ಬಕ್ಸಾರ್ B) ಪ್ಲಾಸಿ C) ವಾಂಡಿವಾಶ್ D) ಬೆಡಾರ್ Your score is Restart Online Exam
Sir eda Tara all subject
ok